ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ 2025 ನೇ ವರ್ಷದ ವಾರ್ಷಿಕ ಕ್ಯಾಲೆಂಡರ್ ನ್ನು ಕರ್ನಾಟಕ ರಾಜ್ಯ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಲೋಕಾರ್ಪಣೆಯನ್ನು ಮಾಡಿದರು ರಾಜ್ಯಾಧ್ಯಕ್ಷರಾದ ಡಾ ಕಟೀಲು ಸಂಜೀವ ಮಡಿವಾಳ ಬೆಂಗಳೂರು ನಗರ ಅಧ್ಯಕ್ಷರಾದ ಮಹೇಶ್ ಸಾರಕ್ಕಿ,ರಾಜ್ಯ ಉಪಾಧ್ಯಕ್ಷರಾದ ರವಿ ರಾಮಶೆಟ್ಟಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್, ವಕಕ್ತಾರ ಸ್ವರೂಪ್ ಮಂಜು ನಾಥ್, ಕೋಶಾಧಿಕಾರಿ ರಂಗಸ್ವಾಮಿ, ಕಾರ್ಯದರ್ಶಿ ಪಾಲಾಕ್ಷ, ರಾಜ್ಯ ನಿರ್ದೇಶಕರು ಮಹೇಶ್ ಬನಶಂಕರಿ, ಹಾಗೂ ಶ್ರೀನಿವಾಸ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 



Leave a Reply