ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದೈವ ಮತ್ತು ದೇವರ ಸೇವೆ
- September 6, 2023
- Posted by: admin
- Category: Our Activities
No Comments

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದೈವ ಮತ್ತು ದೇವರ ಸೇವೆಯನ್ನು ಮಾಡುವ ಮಡಿವಾಳರ ಚಿಂತನ ಮಂಥನ ಸಭೆಯು ಶ್ರೀ ಆದಿಶಕ್ತಿ ಆದಿಮಾಯಿ ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಕ್ಷೇತ್ರ ಪಡುಬಿದರೆ ಯಲ್ಲಿ ಸುಧಾಕರ್ ಮಡಿವಾಳ ಇವರ ಮುಖಂಡತ್ವದಲ್ಲಿ ರಾಜ್ಯ ಅಧ್ಯಕ್ಷರು ಕಟೀಲು ಸಂಜೀವ ಮಡಿವಾಳ ,ಜಿಲ್ಲಾಧ್ಯಕ್ಷರು ಸತೀಶ್ ವೇಣೂರು. ನಿರ್ದೇಶಕರು ನಾಗೇಶ ಉಪಸ್ಥಿತಿಯಲ್ಲಿ ನಡೆಯಿತು